ಸಿದ್ದಾಪುರ : ಹೊಸೂರ್ ನಲ್ಲಿ ಅಧಿಕ ಶ್ರಾವಣ ಶುಕ್ಲ ಏಕಾದಶಿ ಪ್ರಯುಕ್ತ ತಾಳಮದ್ದಳೆ ಕಾರ್ಯಕ್ರಮ

ಸಿದ್ದಾಪುರ : ಭುವನೇಶ್ವರಿ ತಾಳ ಮದ್ದಳೆ ಕೂಟಕಲಾವಿದರಿಂದ ಹೊಸೂರ್ ನಲ್ಲಿ ಅಧಿಕ ಶ್ರಾವಣ ಶುಕ್ಲ ಏಕಾದಶಿ ಪ್ರಯುಕ್ತ ತಾಳಮದ್ದಳೆ ಕಾರ್ಯಕ್ರಮ ನಡೆಯಿತು
ಶ್ರೀಕೃಷ್ಣ ಸಂಧಾನ ಆಖ್ಯಾನ ಪ್ರದರ್ಶನಗೊಂಡಿತು ಭಾಗವತರಾಗಿ ರಾಮಚಂದ್ರ ನಾಯ್ಕ್ ಹೆಮ್ಮನಬೈಲ್, ಮದ್ದಳೆ ವಾದಕ ಮಂಜುನಾಥ್ ಹೆಗಡೆ ಕಂಚಿಮನೆ ಹಾಗೂ ಭುವನೇಶ್ವರಿ ತಾಳ ಮದ್ದಳೆ ಕೂಟ ಕಲಾವಿದರಿಂದ ಮೂಡಿ ಬಂದ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆದರು