ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ ಆಫ್ ಫಿಲೋಸಪಿ ಪದವಿಯನ್ನುಪಡೆದುಕೊಂಡ ಚೈತ್ರಾ ಪಾಂಡುರಂಗ ನಾಯ್ಕ

ಹೊನ್ನಾವರ: ಚೈತ್ರಾ ಪಾಂಡುರಂಗ ನಾಯ್ಕರವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ ಆಫ್ ಫಿಲೋಸಪಿ (ಪಿಎಚ್.ಡಿ)ಪದವಿಯನ್ನು ೭೩ನೇಯ ಘಟಿಕೋತ್ಸವದಲ್ಲಿ ರಾಜ್ಯಪಾಲರು ಪ್ರದಾನ ಮಾಡಿದರು.
ಇವರು ಇಂಗ್ಲಿಷ್ ವಿಭಾಗದಲ್ಲಿ ” ದಲಿತ್ ಕಾನ್ಷಿಯಸ್ನೆಸ್ ಆಂಡ್ ಜೆಂಡರ್ ಡಿಸ್ಪಾರಿಟಿ ಇನ್ ಮಿನಾ ಕಂದಸಾಮಿಸ್ ಫಿಕ್ಷನ್- ಅ ಸ್ಟಡಿ ಎಂಬ ಮಹಾ ಪ್ರಬಂಧಕ್ಕೆ ವಿಭಾಗದ ಪ್ರಾಧ್ಯಾಪಕಿ ಪ್ರೋ|| ಡಾ. ಶಾಮಲ ರತ್ನಾಕರ ಅವರ ಮಾರ್ಗದರ್ಶನ ನೀಡಿದ್ದರು,
ಈಕೆ ಕರ್ಕಿಯ ದಿವಂಗತ ಶಿಕ್ಷಕ ಪಾಂಡುರಂಗ ನಾಯ್ಕ ಹಾಗೂ ನಿವೃತ್ತ ಶಿಕ್ಷಕಿ ಶಾರದಾ ನಾಯ್ಕರ  ಪುತ್ರಿ