ಉತ್ತರಕನ್ನಡ : ಅಂಧ ಶಾಲಾ ಮಕ್ಕಳಿಗೆ ಹಾಗೂ ರೋಗಿಗಳಿಗೆ ಹಣ್ಣು ಸಿಹಿ ವಿತರಣೆ

ಸಿದ್ದಾಪುರ : ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ಕೆ ಜಿ ನಾಯ್ಕ ಹಣಜಿಬೈಲ್ ರವರ ಜನ್ಮದಿನದ ಪ್ರಯುಕ್ತ ಸಿದ್ದಾಪುರ ಹಾಳದಕಟ್ಟಾ ಮುರಘರಾಜೇಂದ್ರ ಅಂಧ ಶಾಲಾ ಮಕ್ಕಳಿಗೆ ಸಿಹಿತಿಂಡಿಗಳನ್ನು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು ಬ್ರೇಡ್ ನೀಡುವ ಮುಖಾಂತರ ಆಚರಿಸಲಾಯಿತು.ಈ ಸಂಧರ್ಭದಲ್ಲಿ ಹರೀಶ ಗೌಡರ,ಪ್ರವೀಣ ನಾಯ್ಕ,ಶಿವಕುಮಾರ ನಾಯ್ಕ,ಜಗ್ಗು ನಾಯ್ಕ ಸಂತೋಷ,ವೀವೇಕ ಮುಂತಾದವರು ಪಾಲ್ಗೊಂಡಿದ್ದರು.