ಡಿ.೧೭ ರಂದು ಲೋಕಾರ್ಪಣೆಯಾಗಲಿರುವ ವಿನಾಯಕ ಹೊನ್ನಾವರವರ ʼಕುಚ್ಚೋಡಿʼ ಕಾದಂಬರಿ

ಹೊನ್ನಾವರ ತಾಲೂಕಿನ ನ್ಯೂ ಇಂಗ್ಲಿಷ್‌ ಸ್ಕೂಲ್‌ ರಂಗಮಂದಿರದಲ್ಲಿ ದಿನಾಂಕ 17-12-23 ರವಿವಾರದಂದು,ಮಧ್ಯಾಹ್ನ 3.30 ಕ್ಕೆ SHRENI ಕ್ರಿಯೇಷನ್ಸ್‌ ಆಶ್ರಯದಲ್ಲಿ  ವಿನಾಯಕ ಹೊನ್ನಾವರವರ ʼಕುಚ್ಚೋಡಿʼ ಒಂದು ಕಾಡಿನ ಕಥನ ಕಾದಂಬರಿ ಲೋಕಾರ್ಪಣೆ ನಡೆಯಲಿದೆ. ಕಾರವಾರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ನಿರಜ ಡಿ.ವಿ ಅವರು ಕಾದಂಬರಿ ಲೋಕಾರ್ಪಣೆ ಮಾಡಲಿದ

ಲೇಖಕ:-ವಿನಾಯಕ ಹೊನ್ನಾವರ

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಹೊನ್ನಾವರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್‌.ಎಸ್‌.ನಿಂಗಾಣಿ ವಹಿಸಲಿದ್ದು,ʼಕುಚ್ಚೋಡಿʼ ಕಾದಂಬರಿ  ಕುರಿತು ನಾಗರಿಕ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೃಷ್ಣ ಮೂರ್ತಿ ಹೆಬ್ಬಾರ್‌ ಅವರು ಮಾತನಾಡಲಿದ್ದಾರೆ. ಸಾಹಿತಿ ಹಾಗೂ ನಿವೃತ್ತ ಅಬಕಾರಿ ಆಯುಕ್ತರಾದ ರೋಹಿದಾಸ ನಾಯ್ಕ ಶುಭ ನುಡಿ ನೀಡಲಿದ್ದು ,ಮುಖ್ಯ ಅತಿಥಿಗಳಾಗಿ ಜಿ.ಎಸ್‌.ನಾಯ್ಕ,ಡಾ.ಉಷಾ ಹಾಸ್ಯಗಾರ್‌,ಡಾ.ಪ್ರಕಾಶ್‌ ನಾಯ್ಕ ಹಾಗೂ ಮತ್ತಿತರು ಭಾಗಿಯಾಗಲಿದ್ದಾರೆ ಎಂದು ಜಗದೀಶ್‌ ಭಾವೆಯವರು ತಿಳಿಸಿ ಆಸಕ್ತರನ್ನು ಆಹ್ವಾನಿಸಿದ್ದಾರೆ.