ಹೊನ್ನಾವರದಲ್ಲಿ ಪ್ರತಿಪಕ್ಷಗಳ ವಿರುದ್ದ ವ್ಯಂಗವಾಡಿದ ನಿವೇದಿತ್‌ ಆಳ್ವ

ಜೆಡಿಎಸ್ ಯಾವಾಗಲೂ ಬಿಜೆಪಿಗೆ ಲಾಭವಾಗೋ ಕೆಲಸ ಮಾಡ್ತಿದ್ದಾರೆ ಎಂದ ಆಳ್ವ

ಹೊನ್ನಾವರದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್‌ ಆಳ್ವ ಮೈತ್ರಿ ಸರ್ಕಾರ ರಚನೆ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ವ್ಯಂಗವಾಡಿದ್ದಾರೆ.

ಹೊನ್ನಾವರದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ್‌ ಆಳ್ವ ಜೆಡಿಎಸ್‌ನವರು ತಾವು ಯಾವಾಗಲೂ ಸೆಕ್ಯೂಲರ್‌ ಎಂದು ಹೇಳಿಕೊಂಡು ತಿರುಗಾಡುಯತ್ತಿದ್ದರು. ಆದ್ರೆ ಚುನಾವಣೆ ವೇಳೆ ಯಾವಾಗಲೂ ಬಿಜೆಪಿಗೆ ಲಾಭವಾಗುವಂತಹ ಕೆಲಸ ಮಾಡ್ತಿದ್ದಾರೆ. ಮತ್ರಿಯಿಂದ ಅವರೊಳಗೆ ಏನಿದೆ ಅನ್ನದು ಈಗ ಎಲ್ರಿಗೂ ತಿಳಿಯುವಂತಾಗಿದೆ ಎಂದು ವ್ಯಂಗವ್ಯಾಡಿದ್ದಾರೆ.