ಸಿದ್ದಾಪುರ: ಸ ಹಿ ಪ್ರಾ ಶಾಲೆ ಕಲ್ಲುರಿ ಅಂತರರಾಷ್ಟೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಿದರು

ಸಿದ್ದಾಪುರ : ತಾಲೂಕಿನ ಸ ಹಿ ಪ್ರಾ ಶಾಲೆ ಕಲ್ಲುರಿನವರು ಅಂತರರಾಷ್ಟೀಯ ಸಾಕ್ಷರತಾ ದಿನಾಚರಣೆಯನ್ನು ಆಚರಿಸಿದರು ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಸದಸ್ಯ ಚಂದ್ರಕಾಂತ ನಾಯ್ಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಾಕ್ಷರತಾ ಕಾರ್ಯಕ್ರಮ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಪಾಲಕರು ಗ್ರಾಮಸ್ಥರು ಶಾಲಾ ಶಿಕ್ಷಕರು ಸಾಕ್ಷರತಾ ಪ್ರೇರಕರು ಭಾಗವಹಿದ್ದರು ವಿದ್ಯಾರ್ಥಿಗಳಿಂದ ಬ್ಯಾಂಡ್ ಸೆಟ್ ಬಾರಿಸುವುದರ ಮೂಲಕ ಊರಿನಲ್ಲಿ ಪ್ರಭಾತ್ ಪೇರಿ ಮಾಡಲಾಯಿತು ಸಾಕ್ಷರತೆಯ ಬಗ್ಗೆ ಘೋಷಣೆ ಮಾಡಲಾಯಿತು