ಜಲಾವೃತ ಗೊಂಡು ಹಾನಿಯಾಗಬಹುದಾದ ಪ್ರದೇಶಗಳಿಗೆ ಶಾಸಕ ಭೀಮಣ್ಣ ನಾಯ್ಕ್ ಭೇಟಿ

ಸಿದ್ದಾಪುರ : ಮಳೆ ನೀರು ಜಲಾವೃತ ಗೊಂಡು ಹಾನಿಯಾಗಬಹುದಾದ ಪ್ರದೇಶಗಳಿಗೆ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮಳೆ ಹೆಚ್ಚಾಗಿ ಜನ ಜೀವನ ವಾಸ್ತವ್ಯ ಕ್ಕೆ ತೊಂದರೆ ಉಂಟಾಗುವ ಲಕ್ಷಣ ಕಂಡು ಬಂದರೆ ಕೂಡಲೇ ಸುರಕ್ಷಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು ಅರೇಂದೂರ್, ಕಲ್ಯಾಣ ಪುರ ಮುಂತಾದ ಕಡೆಗಳಲ್ಲಿ ಭೇಟಿ ನೀಡಿದರು ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಪಕ್ಷದ ಮುಖಂಡರು ಉಪಸ್ಥಿತರಿದ್ದರು