ಅಡಿಕೆ ವರ್ತಕರ ಸಂಘದ ವತಿಯಿಂದ ಎಪಿಎಂಸಿ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸಿದ ಎಮ್ ಜಿ ನಾಯ್ಕರಿಗೆ ಬಿಳ್ಕೊಡಿಗೆ ಸಮಾರಂಭ

ಸಿದ್ದಾಪುರ : ಅಡಿಕೆ ವರ್ತಕರ ಸಂಘದ ವತಿಯಿಂದ ಎಪಿಎಂಸಿ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸಿ ಬೇರೆಡೆ ವರ್ಗಾವಣೆ ಗೊಂಡಿರುವ ಎಮ್ ಜಿ ನಾಯ್ಕ ರಿಗೆ ಬಿಳ್ಕೊಡಿಗೆ ಸಮಾರಂಭ ಟಿಎಮಎಸ್ ಸಭಾಂಗಣದಲ್ಲಿ ನಡೆಯಿತು.

ಎಪಿಎಂಸಿ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸಿ ಬೇರೆಡೆ ವರ್ಗಾವಣೆ ಗೊಂಡಿರುವ ಎಮ್ ಜಿ ನಾಯ್ಕ ಮಾತನಾಡಿ ವ್ಯಾಪಾರ ಸ್ಥರು ಉತ್ತಮ ಸಹಕಾರ ನೀಡಿದ್ದಾರೆ ರೈತರು ಉತ್ತಮ ಸ್ಪಂಧನೆಯಿಂದ ಉತ್ತಮ ಕಾರ್ಯ ಗಳಾಗಿವೆ. ಇದೆ ಜಿಲ್ಲೆಯಲ್ಲಿ ವರ್ಗಾವಣೆ ಆಗಿರುವುದರಿಂದ ನಿಮ್ಮ ಕೆಲಸ ಕಾರ್ಯಗಳಿಗಾಗೆ ಸ್ವಾಗತವಿದೆ ಎಂದರು.
ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಆರ್ ಎಸ್ ಹೆಗಡೆ ಮಾತನಾಡಿದರು.
ನೂತನ ಕಾರ್ಯದರ್ಶಿ ದೀಪಾ ಪಾಟೀಲರಿಗೆ ಶಾಲು ಹೊಂದಿಸಿ ಫಲತಾಂಬೂಲ ನೀಡಿ ಸ್ವಾಗತಿಸಲಾಯಿತು.