ಉತ್ತರ ಕನ್ನಡ : ಯೋಗ ಸ್ಪರ್ಧೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಪ್ರತಿಭೆ.


ಸಿದ್ದಾಪುರ : ಬೆಂಗಳೂರಿನಲ್ಲಿ ಇತೀಚೆಗೆ ನಡೆದ ರಾಷ್ಟ್ರೀಯ ಯೋಗ ಓಲಂಪಿಯಾಡ್ -2023 ರಲ್ಲಿ ಪಟ್ಟಣದ ಹಾಳದಕಟ್ಟಾದ ಕುಮಾರ್ ಸಮರ್ಥ್ ಎಂ ನಾಯ್ಕ್ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ
ಕುಮಾರ್ ಸಮರ್ಥ ಎಂ. ನಾಯ್ಕ ಪ್ರಶಾಂತಿ ಪ್ರೌಢಶಾಲೆ ಯಲ್ಲಿ 10 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯಾಗಿದ್ದಾನೆ. , ಈತನ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಶಿಕ್ಷಕರು ಪಾಲಕರು ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ .