ಸಿದ್ದಾಪುರ : ರಾಷ್ರೀಯ ಈಡಿಗ ಮಹಾ ಮಂಡಳಿಯ ತಾಲೂಕಾ ಘಟಕ ರಚನೆ.

ಸಿದ್ದಾಪುರ : ರಾಷ್ಟೀಯ ಈಡಿಗ ಮಹಾ ಮಂಡಳಿಯ ತಾಲೂಕ ಘಟಕದ ವಿವಿದ ಪದಾಧಿಕಾರಿಗಳನ್ನು ಪಟ್ಟಣದ ಬಾಲಭವನದಲ್ಲಿ
ಆಯ್ಕೆ ಮಾಡಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ
ವೀರಭದ್ರ ಆರ್ ನಾಯ್ಕ ಮಳಲವಳ್ಳಿ,ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ತಾಲೂಕಾ ಪ್ರಧಾನ
ಕಾರ್ಯದರ್ಶಿಯಾಗಿ ಅಣ್ಣಪ್ಪ ನಾರಾಯಣ ನಾಯ್ಕ ಶಿರಳಗಿ, ಊಪಾಧ್ಯಕ್ಷರಾಗಿ
ನಾಗರಾಜ ಆಯ್ ನಾಯ್ಕ ಮೆಣಸಿ, ಕನ್ನಪ್ಪ ಟಿ.ನಾಯ್ಕ ಹೇರೂರು,
ರಾಮಕೃಷ್ಣ ಜಿ ನಾಯ್ಕ, ವಂದಾನೆ ,ವಿನಾಯಕ ಮಂಜ ನಾಯ್ಕ ಕೊಂಡ್ಲಿ.
ಕಾರ್ಯದರ್ಶಿಗಳಾಗಿ, ಬಾಬು ದಾಸ ನಾಯ್ಕ ಕಡಕೇರಿ, ಸುನೀಲ
ನಾಯ್ಕ ಸಂಪಖoಡ, ಗೋಪಾಲ ಗಣಪತಿ ನಾಯ್ಕ ಕಾಂವಚೂರು,
ಖಜಾಂಚಿಯಾಗಿ ಮಂಜುನಾಥ ಹುಲಿಯಾ ನಾಯ್ಕ ತ್ಯಾರಸಿ, ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುಶೀಲಾ ಮಂಜುನಾಥ ನಾಯ್ಕ
ಸುಂಕತ್ತಿ, ಇವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು . ಇದೆ ಸಮಯದಲ್ಲಿ
ತಾಲೂಕಿನಿಂದ ಜಿಲ್ಲಾ ಘಟಕಕ್ಕೆ ವಿಷ್ಣು ಡಿ ನಾಯ್ಕ ಕನ್ನಳ್ಳಿ, ಬಾಲಕೃಷ್ಣ ಆಯ್ ನಾಯ್ಕ ಕೋಲಸಿರ್ಸಿ, ಉಮೇಶ ಎನ್ ನಾಯ್ಕ ಕಡಕೇರಿ,
ಪಾಂಡುರoಗ ವಿ ನಾಯ್ಕ ಚೆನ್ನಮಾಂವ, ರವಿ ನಾಯ್ಕ ಕೊಠಾರಿ ಕೋಲಸಿರ್ಸಿ ಇವರನ್ನ ಆಯ್ಕೆ ಮಾಡಲಾಯಿತು, ತಾಲೂಕ ಯುವ ಘಟಕ
ಅದ್ಯಕ್ಷರನ್ನಾಗಿ ದಿನೇಶ ಡಿ ನಾಯ್ಕ ಬೇಡ್ಕಣಿ, ಪ್ರ ಕಾರ್ಯದರ್ಶಿಯಾಗಿ ಅಣ್ಣಪ್ಪ ಕೃಷ್ಣ ನಾಯ್ಕ ಕೊಪ್ಪ, ಉಪಾಧ್ಯಕ್ಷರಾಗಿ ಅನಿಲ ಕೊಠಾರಿ
ಕೋಲಸಿರ್ಸಿ ಖಜಾಂಚಿ ಯಾಗಿ ಗೋಪಾಲ ನಾಯ್ಕ ಕಡಕೇರಿ ಇವರನ್ನ ಆಯ್ಕೆ
ಮಾಡಲಾಯಿತು.
ತಾಲೂಕ ಘಟಕದ ಅಧ್ಯಕ್ಷ ರಾಜೇಶ ಎನ್
ನಾಯ್ಕ ಕತ್ತಿ ಕೋಲಸಿರ್ಸಿ ಜಿಲ್ಲಾ ಕಾರ್ಯದರ್ಶಿ
ರಾಘವೇಂದ್ರ ನಾಯ್ಕ ಅಂಕೋಲಾ ,ಜಿಲ್ಲಾ ಉಪಾಧ್ಯಕ್ಷರಾದ ಲಕ್ಷö್ಮಣ
ನಾಯ್ಕ ಬೇಡ್ಕಣಿ, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ರಾಘವೇಂದ್ರ ಆರ್
ನಾಯ್ಕ ಕಾಂವಚೂರು ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು