ದಾಂಡೇಲಿಯ ಶ್ರೀ.ಜಂಗಲೇಶ್ವರ ದೇವಸ್ಥಾನ ಹಾಗೂ ಆವರಣದಲ್ಲಿ ಸ್ವಚ್ಚತಾ ಅಭಿಯಾನ

ದಾಂಡೇಲಿ : ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು‌ ನೀಡಿದ ಕರೆಯನ್ವಯ ನಗರದ ಜಂಗಲೇಶ್ವರ ದೇವಸ್ಥಾನ‌ ಮತ್ತು ದೇವಸ್ಥಾನದ ಆವರಣದಲ್ಲಿ ಸ್ವಚ್ಚತಾ ಶ್ರಮದಾನವನ್ನು ಹಮ್ಮಿಕೊಳ್ಳಲಾಯ್ತು.

ಸ್ಗಚ್ಚತಾ ಶ್ರಮದಾನದಲ್ಲಿ ಯೋಗೇಶ್ ಸಿಂಗ್, ವೆಂಕಟೇಶ್ ಪಾಂಡೆ ,ಕೇಶವ ರಾಂದಡ, ಕ್ಷಿರಸಾಗರ, ಹನುಮಂತ ಕಾರಗಿ, ಪ್ರಮೋದ್ ಕದಂ, ಪ್ರಮೋದ್ ಕುಡತರಕರ, ವೀರಸಂಗಯ್ಯ ಕುಲಕರ್ಣಿ, ಚಂದ್ರು ಮಾಳಿ, ಲಿಂಗಯ್ಯ ಪೂಜಾರ್, ನಾಗರಾಜ ಅನಂತಪುರ, ಲಾಲ್ ಸಿಂಗ್, ಮಹೇಶ್ ಮಂಜು ರಾಮಸ್ವಾಮಿ, ಸಂಜು, ಶಂಕರ ಕಾರೆಕಾರ , ಮಹಾಲಿಂಗ, ರಮೇಶ ದೊಡ್ದಮನಿ,ರವಿಂದ್ರ ಶಾ, ಸುದಾಕರ ಶೆಟ್ಟಿ, ಸುನೀಲ್.ಎಚ್.ಕೆ ಮೊದಲಾದವರು  ಬಾಗವಹಿಸಿದ್ದರು.