ಬೆಂಗಳೂರಿನ ಸಿರಿಧಾನ್ಯ ಆಹಾರ ಸ್ಪರ್ದೆಯಲ್ಲಿ ಗಮನ ಸೆಳೆದ ರಾಮನಗರದ ಶ್ರೀನಿವಾಸ ನಾಗನೂರ

ಜೋಯಿಡಾ : ಬೆಂಗಳೂರಿನಲ್ಲಿ ಕೃಷಿ ಇಲಾಖೆ ಯಿಂದ ಆಯೋಜಿಸಲಾಗಿದ್ದ ಸಿರಿಧಾನ್ಯ ಆಹಾರ ಸ್ಪರ್ದೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಶ್ರೀನಿವಾಸ ನಾಗನೂರ ಅವರು ಭಾಗವಹಿಸಿ ಸಿಹಿ ಮತ್ತು ಖಾರಾ ತಿನಿಸುಗಳನ್ನು ಪ್ರದರ್ಶನಕ್ಕಿಟ್ಟು ಎಲ್ಲರ ಗಮನ ಸೆಳೆದರು.