ಸಿಎಂಗೆ ಸ್ವಾಗತ ಕೋರಿದ ಶಾಸಕ ಸುನೀಲ್ ನಾಯ್ಕ್, ಉಸ್ತುವಾರಿ ಶ್ರೀನಿವಾಸ್ ಪೂಜಾರಿ

ಭಟ್ಕಳ: ಸಿ ಎಂ ಬಸವರಾಜ ಬೊಮ್ಮಾಯಿ ಅವರು ಭಟ್ಕಳಕ್ಕೆ ಆಗಮಿಸಿದ್ದು ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಶಾಸಕ ಸುನೀಲ್ ನಾಯ್ಕ್ ಸೇರಿದಂತೆ ಅನೇಕರು ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿದರು