ಬೆಂಗಳೂರಿನ KPTCL ಸಂಘದಲ್ಲಿ ಉಪನ್ಯಾಸ ಮತ್ತು ಸಂಗೀತ ಕಾರ್ಯಕ್ರಮ

ಭಾನುವಾರ ಬೆಂಗಳೂರಿನ ಆನಂದರಾವ ಸರ್ಕಲ್‌ ಬಳಿಯಿರುವ ನಮ್ಮ KPTCL ಸಂಘದಲ್ಲಿ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರ ಉಪನ್ಯಾಸ, ಡಾ.ಮುದ್ದು ಮೋಹನ್ ಅವರ ಸಂಗೀತ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ, ಸಪ್ತಕ ಜಿ ಎಸ್ ಹೆಗಡೆಯವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದೆ.