ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಸುಬ್ರಾಯ ಭಟ್ ಅ.3ರಂದು ಅಧ್ಯಯನ ಪ್ರವಾಸಕ್ಕೆ ಆಸ್ಟ್ರೇಲಿಯಾ ದೇಶಕ್ಕೆ ತೆರಳಿದ್ದಾರೆ.

ಹೊನ್ನಾವರ: ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ವಿಶ್ವನಾಥ ಸುಬ್ರಾಯ ಭಟ್ ಅವರು ಅ.3ರಂದು ಅಧ್ಯಯನ ಪ್ರವಾಸಕ್ಕೆ ಆಸ್ಟ್ರೇಲಿಯಾ ದೇಶಕ್ಕೆ ತೆರಳಿದ್ದಾರೆ.ಮೂಲತಃ ಖರ್ವಾ ಗ್ರಾಮದವರಾಗಿರುವ ವಿಶ್ವನಾಥ ಸುಬ್ರಾಯ ಭಟ್ ಅವರು ತಾಲೂಕಿನ ವ್ಯವಸಾಯ ಸೇವಾ ಸಹಕಾರಿ ಸಂಘ ಖರ್ವಾ ಇದರ ಆಡಳಿತ ಮಂಡಳಿಯ ನಿರ್ದೇಶಕರು ಸಹ ಆಗಿದ್ದಾರೆ. ವಿಶ್ವನಾಥ ಭಟ್ ಅವರ ಪ್ರವಾಸ ಸುಖಕರವಾಗಿರಲೆಂದು ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.