ಟಾಯ್ಲೆಟ್‌ನಲ್ಲಿ ಅಡಗಿ ಕುಳಿತಿದ್ದ ಬೃಹತ್‌ ಕಾಳಿಂಗ ಸರ್ಪ – ಉರಗ ರಕ್ಷಕ ನಾಗರಾಜ ಶೇಟ್‌ರಿಂದ ರಕ್ಷಣೆ


ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಆನಗೆದ್ದೆಯಲ್ಲಿರುವ ವೆಂಕಟರಮಣ ಹೆಗಡೆ ಎನ್ನುವವರ ಮನೆಯಲ್ಲಿ ಬೃಹತ್‌ ಕಾಳಿಂಗ ಸರ್ಪೊವೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಟಾಯ್ಲಟ್‌ನ ಕಿಟಿಕಿಗೆ ಜೋತು ಬಿದ್ದಿದ್ದ ಕಾಳಿಂಗ ಸರ್ಪ, ಮನೆಯವರನ್ನು ಬೆಚ್ಚಿ ಬೀಳಿಸಿತ್ತು. ಬಳಿಕ ಹೊನ್ನಾವರದ ಉರಗ ರಕ್ಷಕರಾದ ನಾಗರಾಜ್‌ ಶೇಟ್‌, ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ…

ನುಡಿ ಸಿರಿ ನ್ಯೂಸ್‌ ಡೆಸ್ಕ್‌