ಸಿದ್ದಾಪುರ : ಟಿ. ಎಂ. ಎಸ್ ನಿಂದ ಭೀಮಣ್ಣ ನಾಯ್ಕ್ ಗೆ ಅಭಿನಂದನಾ ಕಾರ್ಯಕ್ರಮ

ಸಿದ್ದಾಪುರ : ತಾಲೂಕಿನ ಅಡಿಕೆ ಬೆಳೆಗಾರರ ಹೆಮ್ಮೆಯ ಸಂಸ್ಥೆ ಟಿ.ಎಮ್.ಎಸ್ ನಿಂದ ಸಿರ್ಸಿ ಸಿದ್ದಾಪುರ ಕ್ಷೇತ್ರದ ನೂತನ ಶಾಸಕ ಭೀಮಣ್ಣ ಟಿ.
ನಾಯ್ಕ ಇವರಿಗೆ ಸಿದ್ದಾಪರ ಟಿ.ಎಮ್.ಎಸ್
ಭಾಭವನದಲ್ಲಿ ಜೂನ್ 14 ರ ಬುಧವಾರ ಮಧ್ಯಾಹ್ನ ೧೨-೩೦ ಕ್ಕೆ ಅಭಿನಂದನಾ
ಕಾರ್ಯಕ್ರಮ ಏರ್ಪಡಿಸಲಾಗಿದ್ದು ಎಂದು ಟಿ ಎಂ ಎಸ್ ನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಟಿ.ಎಮ್.ಎಸ್ ಹಾಗೂ
ತಾಲೂಕಿನ ಸಹಕಾರಿಗಳ ವತಿಯಿಂದ ಅಭಿನಂದನಾ
ಕಾರ್ಯಕ್ರಮ ಏರ್ಪಡಿಸಲಾಗಿದ್ದು,
ಸಹಕಾರಿಗಳು ಈ ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.
ಪ್ರಕಟಣೆಯಲ್ಲಿ ಕೋರಿದ್ದಾರೆ.