ಸಿದ್ದಾಪುರ : ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ಶುಭಾಶಯ ಕೋರಿಕೆ.

ಸಿದ್ದಾಪುರ : ರಾಜ್ಯದ ನೂತನ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್
ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್ ಹಾಗೂ ಮುಖಂಡರು ಬೆಂಗಳೂರಿನಲ್ಲಿ ಭೇಟಿಮಾಡಿ ಶುಭಾಶಯ ಕೋರಿದರು
ಈ ಸಂಧರ್ಭದಲ್ಲಿ ಸಂತೋಷ್ ಶೆಟ್ಟಿ , ಪ್ರದೀಪ್ ಶೆಟ್ಟಿ , ಸುನಿಲ್ ನಾಯ್ಕ,ಮಂಜು ಸಿ ಟಿ, ಮಹೇಶ್, ರಾಘವೇಂದ್ರ ನಾಯ್ಕ, ವಿವೇಕ್ ಉಪಸ್ಥಿತರಿದ್ದರು