ಗುಡ್ಡಕುಸಿತ- ಹೊನ್ನಾವರ-ಗೇರಸೊಪ್ಪ ಸಂಚಾರ ಸ್ಥಗೀತ

ಹೊನ್ನಾವರ ಜುಲೈ 04 : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿ ಹತ್ತಿರದ ವರ್ನಕೇರಿ ಹತ್ತಿರ ಗುಡ್ಡಕುಸಿತವಾಗಿ ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.

ಸಾಂದರ್ಭಿಕ ಚಿತ್ರ..

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರೆದಿದ್ದು, ಹೊನ್ನಾವರ ತಾಲೂಕಿನಲ್ಲಿ ಮಳೆಗೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ತಾಲೂಕಿನ ವರನಕೇರಿ ಬಳಿ ಗುಡ್ಡಕುಸಿತದಿಂದಾಗ ವಾಹನ ಸಂಚಾರ ಸ್ಥಗೀತಗೊಳಿಸಲಾಗಿದೆ. ಗುಡ್ಡ ಕುಸಿತದಿಂದ ಮರವೂ ಕೂಡ ಧರೆಗುರುಳಿದ್ದು ತೀವ್ರ ತೊಂದರೆ ಉಂಟಾಗಿದ