ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ, ಕಾರವಾರ ಶಕ್ತಿ ಕೇಂದ್ರ ಪ್ರಮುಖ, ಹಾಗೂ ಪ್ರಭಾರಿ ಗಳ ಕಾರ್ಯಕಾರಿಣಿ ಸಭೆ.

ಭಾರತೀಯ ಜನತಾ ಪಾರ್ಟಿ ಗ್ರಾಮೀಣ ಮಂಡಲ, ಕಾರವಾರ ಶಕ್ತಿ ಕೇಂದ್ರ ಪ್ರಮುಖ, ಹಾಗೂ ಪ್ರಭಾರಿ ಗಳ ಕಾರ್ಯಕಾರಿಣಿ ಸಭೆಯು ಜಿಲ್ಲಾಧ್ಯಕ್ಷರಾದ ಎನ್ ಎಸ್ ಹೆಗಡೆ ಅವರ ಅಧ್ಯಕ್ಷತೆ ಯಲ್ಲಿ ಬಿ ಜೆ ಪಿ ಕಚೇರಿ ಕಾರವಾರ ದಲ್ಲಿ ನಡೆಯಿತು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಶಕ್ತಿ ಕೇಂದ್ರದ ಪ್ರಮುಖರ ಹಾಗೂ ಪ್ರಭಾರಿಗಳ ಕಾರ್ಯವನ್ನು ತಿಳಿಸಿ ಚುನಾವಣೆ ಹತ್ತಿರವಿದ್ದು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ ಮೋದಿಜಿ ಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋಣ ಎಂದರು,

ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ್ ನಾಯಕ ಸಾಂದರ್ಭಿಕವಾಗಿ ಮಾತನಾಡಿದರು,

ವೇದಿಕೆ ಮೇಲೆ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ಜಿಲ್ಲಾ ಮಾಧ್ಯಮದ ಸಹ ಸಂಚಾಲಕ ಜಿಲ್ಲಾ ಕಿಶನ್ ಕಾಂಬಳೆ, ಉಪಾಧ್ಯಕ್ಷ ಸಂಜಯ್ ಸಾಲುಂಕೆ, ನಿಕಟ ಪೂರ್ವ ರಾಜ್ಯ ಎಸ್ ಸಿ ಮೋರ್ಚಾ ದ ಸೂರ್ಯ ಪ್ರಕಾಶ್, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್, ಸೂರಜ್ ದೇಸಾಯಿ, ಉಪಸ್ಥಿತರಿದ್ದರು