ಯಲ್ಲಾಪುರದ ಉಮ್ಮಚಗಿಯಲ್ಲಿ ಮನಸ್ವಿನೀ ವಿದ್ಯಾಲಯದ ಕಟ್ಟಡ ನಿರ್ಮಾಣ ಸಹಾಯಾರ್ಥ ಉಪಾಸನಂ ಸಂಗೀತ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯಲ್ಲಿ ಮನಸ್ವಿನೀ ವಿದ್ಯಾಲಯದ ಕಟ್ಟಡ ನಿರ್ಮಾಣ ಸಹಾಯಾರ್ಥ ಉಪಾಸನಂ ಸಂಗೀತ ಕಾರ್ಯಕ್ರಮ ನಡೆಯಿತು.
ಕಾರಚಯಕ್ರಮವನ್ನು ಪ್ರಸಿದ್ಧ ಕಲಾವಿದ ಪ್ರವೀಣ ಗೋಡ್ಖಿಂಡಿ ಉದ್ಘಾಟಿಸಿದರು. ಮನಸ್ವಿನಿ ವಿದ್ಯಾಲಯದ ಅಧ್ಯಕ್ಷೆ ರೇಖಾ ಭಟ್ಟ ಕೋಟೆಮನೆ, ನಾಗರಾಜ ಹೆಗಡೆ ಶಿರನಾಲಾ, ಶಿಕ್ಷಕಿ ನೇತ್ರಾವತಿ ಭಟ್ಟ, ನಾಗಭೂಷಣ ಹೆಗಡೆ ಇದ್ದರು. 
ಪ್ರವೀಣ ಗೋಡ್ಖಿಂಡಿ ಅವರ ಕೊಳಲು ವಾದನ, ರಘುನಾಥ ನಾಕೋಡ ಅವರ ಹಾರ್ಮೋನಿಯಂ ವಾದನ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಸಂಜಿತ್ ಹೆಗಡೆ ತಂಡದಿಂದ ರಸಮಂಜರಿ ನಡೆಯಿತು