ಯಲ್ಲಾಪುರ: ಹುಬ್ಬಳ್ಳಿಗೆ ವರ್ಗಾವಣೆ ಗೊಂಡ ತಾ. ಕಿ. ಪ್ರಾ.ಶಾಲೆ ಮಾವಿನಮನೆಯ ಮುಖ್ಯ ಶಿಕ್ಷಕಿ ಸವಿತಾ ಎಸ್ ಜಿ.

ಯಲ್ಲಾಪುರ: ಗ್ರಾಂ. ಪಂ. ಉಪಾಧ್ಯಕ್ಷ ಸುಬ್ಬಣ್ಣ ಕುಂಟೆಕಳಿ, ಸದಸ್ಯ ಮಾಚಣ್ಣ ಹಲ್ಗುಮನೆ, ಸಾಮಾಜಿಕ ಕಾರ್ಯಕರ್ತರಾದ ಪರಮೇಶ್ವರ್ ಹೆಗಡೆ ಚಾವಡಿ, ಎಂ ಆರ್ ಭಟ್ಟ, ಆರ್ ಜಿ ಹೆಗಡೆ,ಅನಂತ ಗೌಡ,
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಗೌರಿ ಗೌಡ, ಶಿಕ್ಷಕಿ ಪ್ರತಿಮಾ ಕೋಮಾರ್,ಮಾಜಿ ವಿದ್ಯಾರ್ಥಿಗಳಾದ ಅಜಿತ್ ಭಟ್ ದಿನೇಶ ಗೌಡ,ಭಾಗವಹಿಸಿದ್ದರು.