ಸಿದ್ದಾಪುರದಲ್ಲಿ ಮಂಗನ ಕಾಯಲೆಯ ಜಾಗೃತಿ ಕಾರ್ಯಾಗಾರ.


ಸಿದ್ದಾಪುರ : ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೆ ಎಫ್ ಡಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ತಾಲೂಕಿನ ಸ ಹಿ ಪ್ರಾ ಶಾಲೆ ಕಲ್ಲುರಿನಲ್ಲಿ ಮಂಗನ ಕಾಯಲೆಯ ಕುರಿತು ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ. ಆರೋಗ್ಯ ಇಲಾಖೆಯ ಸರಿತಾ ನಾಯ್ಕ ಡಾ ಅಶ್ವಿನಿ .ಸವಿತಾ ನಾಯ್ಕ್ ಉಪಸ್ಥಿತರಿದ್ದು ಮಂಗನ ಕಾಯಲೆಯ ರೋಗದ ಗಂಭೀರತೆ ಲಕ್ಷಣಗಳು. ಮುಂಜಾಗ್ರತೆ, ಚುಚ್ಚುಮದ್ದು ಗಮನಿಸಬೇಕಾದ ಅಂಶಗಳು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿಕೊಟ್ಟರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.