ಯರಮುಖ ಸೇವಾ ಸಹಕಾರಿ‌‌ ಸಂಘದ ಸರ್ವರನ್ನು ಆಮಂತ್ರಿಸಿದ ಹರೀಶ್ ಭಟ್

ಜೋಯಿಡಾ : ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾಂಭದ ಆಮಂತ್ರಣ ಪತ್ರಿಕೆಯನ್ನು ಪತ್ರಕರ್ತ ಹಾಗೂ ಪ್ರಗತಿಪರ ಕೃಷಿಕರಾದ ಹರೀಶ್ ಭಟ್ ಅವರು ಯರಮುಖ ಸೇವಾ ಸಹಕಾರಿ ಸಂಘ ಕಾರ್ಯದರ್ಶಿಗಳಿಗೆ ನೀಡಿ ಸಂಘದ ಸರ್ವರನ್ನು ಕಾರ್ಯಕ್ರಮಕ್ಕೆ ಗೌರವಪೂರ್ವಕವಾಗಿ ಆಮಂತ್ರಿಸಿದರು.