ಕುಮಟಾ ಮಂಡಲ ಬಿಜೆಪಿ ಕಚೇರಿಯಲ್ಲಿ “ನನ್ನ ಮಣ್ಣು ನನ್ನ ದೇಶ ಅಭಿಯಾನ”

ಕುಮಟಾ ಮಂಡಲ ಬಿಜೆಪಿ ಕಚೇರಿಯಲ್ಲಿ ಇಂದು, “ನನ್ನ ಮಣ್ಣು ನನ್ನ ದೇಶ ಅಭಿಯಾನ” ಹಾಗೂ “ಶಿವಮೊಗ್ಗದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯ ಹಾಗೂ ಕುಮಟಾದ ಮಿರ್ಜಾನ್ ದಲ್ಲಿ ನಡೆದ ಘಟನೆಯ ಕುರಿತು” ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು.

ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ, ವಿಭಾಗದ ಸಹಪ್ರಭಾರಿ ಎನ್. ಎಸ್. ಹೆಗಡೆ, ಶಾಸಕ ದಿನಕರ ಕೆ. ಶೆಟ್ಟಿ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಮ್. ಜಿ. ಭಟ್, ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ನಾಯ್ಕ, ಪಕ್ಷದ ಜಿಲ್ಲಾ ಪ್ರಮುಖರಾದ ಗಜಾನನ ಗುನಗಾ, ಕುಮಾರ ಮಾರ್ಕಾಂಡೆ,ಮಂಡಲ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ, ಒಬಿಸಿ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಮೋಹಿನಿ ಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಜಯಾ ಶೇಟ್, ಮಂಡಲದ ಪ್ರಮುಖರಾದ ಬಿ. ಡಿ. ಪಟಗಾರ, ತಿಮ್ಮಪ್ಪ ಮುಕ್ರಿ, ಗಣೇಶ ಪಂಡಿತ್, ಮಹೇಶ ನಾಯಕ, ಆದಿತ್ಯ ಶೇಟ್, ಆರ್. ವಿ. ಹೆಗಡೆ ಹಾಗೂ ಇತರರು ಇದ್ದರು