ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುಬ್ರಾಯ ಕೃಷ್ಣ ಬೋಳ್ಮನೆ , ಉಪಾಧ್ಯಕ್ಷರಾಗಿ ರವಿ ಮಹಾಬಲೇಶ್ವರ ಹುಳಸೆ ಅವಿರೋಧವಾಗಿ ಆಯ್ಕೆ


ಯಲ್ಲಾಪುರ: ತಾಲೂಕಿನ ಮಾವಿನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸುಬ್ರಾಯ ಕೃಷ್ಣ ಬೋಳ್ಮನೆ ಹಾಗೂ ಉಪಾಧ್ಯಕ್ಷರಾಗಿ ರವಿ ಮಹಾಬಲೇಶ್ವರ ಹುಳಸೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಸುಬ್ರಾಯ ಕುಂಟೆಕಳಿ, ಶಿವರಾಮ‌ ಭಟ್ಟ ಬಾಸಲ, ಗಣಪತಿ ಭಟ್ಟ ಗೋಪಿನಪಾಲ, ಗಣಪತಿ ಗಾಂವ್ಕರ ಕಾನೂರು, ರಸ್ಮಾ ಕುಣಬಿ, ಮೋಹನ ಮಡಿವಾಳ, ಶಾರದಾ ಭಟ್ಟ, ಸವಿತಾ ಸುಬ್ಬಯ್ಯ ಭಟ್ಟ, ಕೊಲ್ಲಪ್ಪ ಪೂಜಾರಿ ಆಯ್ಕೆಯಾಗಿದ್ದಾರೆ.