ಗದ್ದೆಯಲ್ಲೇ ಧ್ವಜವಂದನೆ ಮಾಡಿ ದೇಶಪ್ರೇಮ‌ ಮೆರೆದ ಅನ್ನದಾತರು.!

ಯಲ್ಲಾಪುರ: ತಾಲೂಕಿನ ಗಡಿ ಭಾಗವಾದ ಕೈಗಡಿ ಗ್ರಾಮದಲ್ಲಿ ಗದ್ದೆ ನಾಟಿ ಕಾರ್ಯದಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರು ಹಾಗೂ ರೈತರು ಸೋಮವಾರ ಗದ್ದೆಯಲ್ಲೇ ಧ್ವಜವಂದನೆ ಮಾಡಿ ದೇಶಪ್ರೇಮ‌ ಮೆರೆದರು. ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿ ಮತ್ತೆ ನಾಟಿ ಕಾರ್ಯದಲ್ಲಿ ತೊಡಗಿದರು.