ಯಲ್ಲಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಲೋಕ ಅದಾಲತ್

ಯಲ್ಲಾಪುರ: ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಶನಿವಾರ ಲೋಕ ಅದಾಲತ್ ನಡೆಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ಬಸವರಾಜ ಹಳ್ಳಕಾಯಿ ನೇತೃತ್ವದಲ್ಲಿ 328 ಪ್ರಕರಣ ದಾಖಲಾಗಿದ್ದು, 239 ಪ್ರಕರಣಗಳು ಇತ್ಯರ್ಥವಾಗಿದೆ. 49,10,486 ರೂ ಭರಣವಾಗಿದೆ.

ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ನೇತೃತ್ವದಲ್ಲಿ 1332 ಪ್ರಕರಣ ದಾಖಲಾಗಿದ್ದು,1113 ಪ್ರಕರಣ ಇತ್ಯರ್ಥವಾಗಿದೆ. 30,06,009 ರೂ ಭರಣವಾಗಿದೆ.