ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಮಂಜುನಾಥ ಹೆಗಡೆ ಅವಿರೋಧ ಆಯ್ಕೆ

ಯಲ್ಲಾಪುರ: ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಅ ವಗ೯ದ ಪ್ರಾಥಮಿಕ ಸಹಕಾರ ಸಂಘಗಳಿಗೆ ಮೀಸಲು ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಕುಂದರಗಿ ಸಹಕಾರಿ ಸಂಘದ ಮಂಜುನಾಥ ಹೆಗಡೆ ಜಡ್ಡಿಗದ್ದೆ ಅವಿರೋಧ ಆಯ್ಕೆಯಾದರು. ಟಿ.ಎಂ.ಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ನಿರ್ದೇಶಕರು ಅವರನ್ನು ಬರಮಾಡಿಕೊಂಡರು.